ದೇವನಿತ್ತಿಹ ರೂಪ ಕಕ್ಕುಲತೆಯೇಕೆ ?
ಘಮಲಿಹುದೊ ಇಲ್ಲವೋ ಕಿತ್ತಾರು !! ಜೋಕೆ ..
ಬಾಹ್ಯ ರೂಪವು ಗೌಣ ಆಂತರ್ಯವೇ ಸುಗುಣ
ಬಾಳಿದುವೆ ಸವೆಸಲಿಕೆ , ಪಯಣವೂ ಸಾಗಲಿಕೆ..
ಕೊಟ್ಟ ಬಾಳನು ನೀನು ಕುಗ್ಗದೆಯೆ ನಡೆಸು
ದೀನ ದಲಿತರ ಕಂಡು ಮರುಗಲಿಕೆ ಮನಸು.
ಒಂದೊಂದು ಜನುಮವೂ ಒಂದೊಂದು ಪಡಿಗಳು
ಅರಿತು ನಡೆದರೆ ನಾವು, ಧನ್ಯವೀ ನುಡಿಗಳು !!
wow very nice ma..
ReplyDeleteDhanyavaadagalu...
Delete